‘ಪಟ್ಟಣದಲ್ಲಿ ಒಮ್ಮೆ ವ್ಯಕ್ತಿಯೊಬ್ಬರನ್ನು ಅವರ ಮನೆಗೆ ಬಿಡಲು ಹೊರಟಿದ್ದೆ. ಅಗ ಆಟೊದಲ್ಲಿದ್ದ ಅತ, ಬೇಗ ಬಿಡಪ್ಪ ಬಾಯಾರಿಕೆಯಾಗಿದೆ ಮನೆಗೆ ಹೋಗಿ ಮೊದಲು ನೀರು ಕುಡಿಯಬೇಕು ಎಂದು ಹೇಳಿದರು. ಅದನ್ನು ಕೇಳಿದ ನಾನು, ಆಟೊರಿಕ್ಷಾದಲ್ಲೇ ನೀರು ಏಕೆ ಪೂರೈಸಬಾರದು ಎಂದು ಯೋಚಿಸಿದ್ದೆ’ ಎಂದು ಹನುಮಂತು ‘ಪ್ರಜಾವಾಣಿ’ಗೆ ತಿಳಿಸಿದರು.