ಹಲವು ವರ್ಷದಿಂದ ತಲೆಯಲ್ಲಿ ಬೆಳೆಯುತ್ತಿದ್ದ ಕೋಡಿನ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಆರಂಭದಲ್ಲಿ ಅದನ್ನು ಕತ್ತರಿಸಿದ್ದರು. ಆದರೆ ಅದರಬೆಳವಣಿಗೆ ಹೆಚ್ಚಿದಾಗ ವೈದ್ಯರನ್ನು ಸಂಪರ್ಕಿಸದೇ ಬೇರೆ ದಾರಿ ಇರಲಿಲ್ಲ. ಆರಂಭದಲ್ಲಿ ವೈದ್ಯರಿಗೂ ಅಚ್ಚರಿಯಾಗಿತ್ತು. ಆದರೆ ಭಾಗ್ಯೋದಯತೀರ್ಥ್ ಆಸ್ಪತ್ರೆಯ ವೈದ್ಯರು ಕೋಡನ್ನು ಕತ್ತರಿಸಿ ಯಾದವ್ ಅವರನ್ನು ನಿರಾಳರನ್ನಾಗಿಸಿದ್ದಾರೆ.