ಇಲ್ಲಿ ಹಮ್ಮಿಕೊಂಡಿದ್ದ ದೂರದರ್ಶನ ಸೆಟ್ ಟಾಪ್ಬಾಕ್ಸ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಯುವಕರನ್ನು ಮರುಳು ಮಾಡಿ ಭಯೋತ್ಪಾದನೆಯತ್ತ ಸೆಳೆಯಲಾಗುತ್ತದೆ. ಅವರು ಅದರಿಂದ ಮರಳಿ ಬಂದರೆ ಎರಡು ಸ್ವರ್ಗ ಸಿಗುತ್ತದೆ. ಒಂದು ಸ್ವರ್ಗ ಕಾಶ್ಮೀರವಾದರೆ ಇನ್ನೊಂದು ನೈಜ ಮುಸ್ಲಿಮರಾಗಿ ಬದುಕುವುದು‘ ಎಂದಿದ್ದಾರೆ.