‘ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಹುಲ್ ಒಬ್ಬರೇ ಹೋರಾಡಿದರು. ಅವರಿಗೆ ಬೆಂಬಲ ನೀಡಲು ಯಾರೂ ಇರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಇಂಥ ಸ್ಥಿತಿ ಮುಂದುವರಿಯಬಾರದು’ ಎಂದು ಹೇಳಿದ ಅವರು ರಾಹುಲ್ ಸಂದರ್ಭಕ್ಕೆ ತಕ್ಕಂತೆ ಆಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ, ಸನ್ರೈಸರ್ಸ್ ವಿರುದ್ಧ ಅವರು ಸ್ವಲ್ಪ ಎಡವಿದ್ದರೆ ಜಯದ ಸನಿಹ ತಲುಪಲು ತಂಡಕ್ಕೆ ಸಾಧ್ಯವಾಗುತ್ತಿರಲಿಲ್ಲ’ ಎಂದರು.