ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ಭಾರತೀಯ ಉದ್ಯಮಿಯಿಂದ ಕ್ವಾರಂಟೈನ್‌ ಕೇಂದ್ರಕ್ಕೆ ಕಟ್ಟಡ ದೇಣಿಗೆ

Last Updated 30 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ದುಬೈ:ದುಬೈನಲ್ಲಿರುವ ಭಾರತದ ಉದ್ಯಮಿ ಅಜಯ್‌ ಸೋಭ್‌ರಾಜ್‌ ಅವರು ಕೋವಿಡ್‌–19ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗಾಗಿ ಕಟ್ಟಡವೊಂದನ್ನು ದೇಣಿಗೆಯಾಗಿ ಅಲ್ಲಿನ ಆರೋಗ್ಯ ಇಲಾಖೆಗೆ ನೀಡಿದ್ದಾರೆ.

ದುಬೈ ಮೂಲದ ಫಿಂಜ ಜುವೆಲ್ಲರಿಯ ಸ್ಥಾಪಕರಾದ ಅಜಯ್‌, ಜುಮೇರಿಯಾ ಲೇಕ್‌ ಟವರ್ಸ್‌ನಲ್ಲಿರುವ ಕಟ್ಟಡವನ್ನು ನೀಡಿದ್ದಾರೆ. ಈ ಕಟ್ಟಡದಲ್ಲಿ 400 ಜನರು ಇರಬಹುದಾಗಿದೆ ಎಂದು ಗಲ್ಫ್‌ನ್ಯೂಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT