’ಮುಖಮರೆ ಮಾಡಿಕೊಂಡಿದ್ದ ಹಂತಕ ಗೋವರ್ಧನ್ ಮೇಲೆ ಗುಂಡು ಹಾರಿಸಿದ್ದಾನೆ. ಆ ಸಮಯದಲ್ಲಿ ಮಳಿಗೆಯಲ್ಲಿ ಗೋವರ್ಧನ್ ಒಬ್ಬರೇ ಇದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಹಂತಕ ಯಾವುದೇ ಹಣ ತೆಗೆದುಕೊಂಡು ಹೋಗಿಲ್ಲ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ’ ಎಂದು ರಮೇಶ್ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅವರ ಸಂಬಂಧಿಯಿಂದ ಮಾಹಿತಿ ಪಡೆದಿದ್ದಾರೆ.