‘ಎನ್ಡಿಎ/ಬಿಜೆಪಿ ಸರ್ಕಾರ ಸಾವರ್ಕರ್ಗೆ ಯಾಕೆ ಭಾರತ ರತ್ನ ನೀಡಬೇಕು, ಗೋಡ್ಸೆಗೆ ಯಾಕೆ ನೀಡಬಾರದು? ಗಾಂಧಿ ಹತ್ಯೆ ಸಂಚಿಗೆ ಸಂಬಂಧಿಸಿ ಸಾವರ್ಕರ್ ಹೆಸರು ಚಾರ್ಜ್ಶೀಟ್ನಲ್ಲಷ್ಟೇ ಉಲ್ಲೇಖವಾಗಿತ್ತು. ನಂತರ ಅವರು ಆರೋಪಮುಕ್ತಗೊಂಡಿದ್ದರು. ಆದರೆ ಗೋಡ್ಸೆಯನ್ನು ದೋಷಿ ಎಂದು ಪರಿಗಣಿಸಲಾಗಿತ್ತಲ್ಲದೆ, ಗಲ್ಲಿಗೇರಿಸಲಾಗಿತ್ತು’ ಎಂದು ಟ್ವೀಟ್ ಕೂಡ ಮಾಡಿದ್ದಾರೆ ತಿವಾರಿ.