ಮುಂಬೈ:ಐಎಲ್ ಆ್ಯಂಡ್ ಎಫ್ಎಸ್ನಿಂದ ಸಾಲ ಪಡೆದಿರುವುದು ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ತೀವ್ರ ವಿಚಾರಣೆಗೊಳಪಡಿಸಿದರು.
ತಮ್ಮ ಹೇಳಿಕೆ ದಾಖಲಿಸಿ ಹೊರಗೆ ಬಂದ ನಂತರ ಠಾಕ್ರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.