‘ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದಲ್ಲಿ ಮತಯಂತ್ರಗಳನ್ನು ಇರಿಸಿದ್ದ ‘ಸ್ಟ್ರಾಂಗ್ ರೂಂ’ಗಳನ್ನು ತೆರೆದು ಮತಯಂತ್ರಗಳನ್ನು ಹೇಗೆ ಹೊರಗೆ ಸಾಗಿಸಲಾಯಿತು ಎಂಬುದನ್ನು ನೋಡಿದ್ದೇವೆ. ಹಾಗಾಗಿ ಮತಯಂತ್ರಗಳ ಭದ್ರತೆಯನ್ನು ಚುನಾವಣಾ ಆಯೋಗದ ನೇರಉಸ್ತುವಾರಿಗೆ ವಹಿಸಬೇಕು ಎಂದು ರಾಜ್ಯಪಾಲರನ್ನು ಕೋರಿದ್ದೇನೆ’ ಎಂದು ಜಗನ್ ಹೇಳಿದ್ದಾರೆ.