ನವದೆಹಲಿ:ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿಮತ್ತೊಮ್ಮೆಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ನಾಯಕಸಂಜಯ್ಸಿಂಗ್ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭಾಚುನಾವಣಾ ಫಲಿತಾಂಶವನ್ನುಅವಲೋಕಿಸಿದಾಗದೆಹಲಿಯಲ್ಲಿಎಎಪಿಸರ್ಕಾರಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ಚುನಾವಣೆಯಲ್ಲಿಸ್ಥಳೀಯಸಮಸ್ಯೆಗಳುಚರ್ಚೆಯಲ್ಲಿದ್ದವು, ಇಂದು ಜನರುಉದ್ಯೋಗ, ಆರ್ಥಿಕ ಸಮಸ್ಯೆ ಮತ್ತುಆರೋಗ್ಯಬಗ್ಗೆಚಿಂತಿತರಾಗಿದ್ದಾರೆ. ಈ ಕ್ಷೇತ್ರಗಳಲ್ಲಿದೆಹಲಿಸರ್ಕಾರಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ವಿಧಾನಸಭಾಚುನಾವಣಾ ಫಲಿತಾಂಶದ ಟ್ರೆಂಡ್ ಅನ್ನುನೋಡುವಾಗ ದೆಹಲಿಯಲ್ಲಿ ಪೂರ್ಣ ಪ್ರಮಾಣದ ಬಹುಮತದಿಂದ ಕ್ರೇಜಿವಾಲ್ನೇತೃತ್ವದಎಎಪಿಸರ್ಕಾರಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿಎಎಪಿಪಕ್ಷವು ದೆಹಲಿಯ 70 ವಿಧಾನಸಭಾಕ್ಷೇತ್ರಗಳ ಪೈಕಿ67ಕ್ಷೇತ್ರಗಳಲ್ಲಿ ಜಯಗಳಿಸಿತ್ತು.