ನೌಕಾಪಡೆ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮದಾಸ್, ನರ್ಮದಾ ಬಚಾವೋ ಹೋರಾಟಗಾರ್ತಿ ಮೇಧಾ ಪಾಟ್ಕರ್, ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್,ಸಿಪಿಐ(ಎಂಎಲ್) ಸದಸ್ಯೆ ಕವಿತಾ ಕೃಷ್ಣನ್, ಸಾಮಾಜಿಕ ಹೋರಾಟಗಾರರಾದ ಮಧುರೇಶ್ ಕುಮಾರ್, ವಿಮಲಾ ಭಾಯಿ ಮತ್ತು ಕವಿ ಕೆ.ಸತ್ಚಿದಾನಂದನ್ ಅವರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.