ಪ್ರಾಚಾರ್ಯ ಪ್ರಕಾಶ್ ಹುಬ್ಬಳ್ಳಿ, ‘ಕಾಲೇಜಿನ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಸಾಧಿಸುವಂತಾಗಲು ವಿಶೇಷ ಕೌಶಲ ತರಬೇತಿ ನೀಡಲಾಗುತ್ತಿದೆ. ಯುರೋಪ್ನ ಹಲವು ವಿಶ್ವವಿದ್ಯಾಲಯಗಳೊಡನೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು. ಸಂಸ್ಥೆ ಸಂಚಾಲಕ ಶಿವಕುಮಾರ ಕಲ್ಯಾಣಶೆಟ್ಟಿ, ಸಂಜಯ ಮೊಳವಾಡೆ ಇದ್ದರು.