ಕೊಚ್ಚಿ: ಮಗುವಿಗೆ ಅನ್ನಪ್ರಾಶನ ಮಾಡಲು ಶಬರಿಮಲೆಗೆ ಆಗಮಿಸಿದ ಮಹಿಳೆಗೆ ತಡೆಯೊಡ್ಡಿದ ಪ್ರಕರಣದಲ್ಲಿಬಿಜೆಪಿ ನೇತಾರ, ಕೇರಳ ರಾಜ್ಯಪ್ರಧಾನ ಕಾರ್ಯದರ್ಶಿಕೆ.ಸುರೇಂದ್ರನ್ಗೆ ಕೇರಳ ಹೈಕೋರ್ಟ್ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.ಪತ್ತನಂತಿಟ್ಟ ಜಿಲ್ಲೆಗೆ ಪ್ರವೇಶಿಸಬಾರದು, ಇಬ್ಬರು ವ್ಯಕ್ತಿಗಳ ಜಾಮೀನು ಮತ್ತು 2 ಲಕ್ಷ ಶ್ಯೂರಿಟಿ ನೀಡಬೇಕು ಎಂಬ ನ್ಯಾಯಾಲಯ ಸುರೇಂದ್ರನ್ಗೆ ಆದೇಶಿಸಿದೆ.