ಬಿಜೆಪಿ ಅಭ್ಯರ್ಥಿ ಪರಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ಅವಧಿಯಲ್ಲಿ ಬಾಟ್ಲಾ ಎನ್ಕೌಂಟರ್ ನಡೆದಿತ್ತು. ಖುರ್ಷಿದ್ ಅವರಿಗೆ ಬಾಟ್ಲಾ ಹೌಸ್ನ ಜನರ ಜೊತೆ ಇದ್ದ ನಂಟು ಏನು? ಏಕೆ ಅವರ ಪರ ವಹಿಸಿದ್ದರು’ ಎಂದು ಯೋಗಿ ಪ್ರಶ್ನಿಸಿದ್ದರು. ಮೋದಿ ಅವರೂ ಎನ್ಕೌಂಟರ್ ಬಗ್ಗೆ ಪ್ರಸ್ತಾಪಿಸಿ, ‘ಕಾಂಗ್ರೆಸ್ ಮತಭಕ್ತಿ’ಯಲ್ಲಿ ತೊಡಗಿದೆ ಎಂದಿದ್ದರು.