‘ನೋಟು, ಚಿಲ್ಲರೆ ಪಡೆಯುವ ವಿಚಾರದಲ್ಲಿ ಕೆಲವರಲ್ಲಿ ಆತಂಕ ನಿರ್ಮಾಣವಾಗಿರುವುದು ನಿಜ. ಆದರೆ, ಕೆಲವು ಕೂಲಿ ಕಾರ್ಮಿಕರು, ಗ್ರಾಮೀಣ ಜನರಿಗೆ ಆನ್ಲೈನ್ ವ್ಯವಸ್ಥೆ ಗೊತ್ತಿಲ್ಲ. ಹೀಗಾಗಿ, ಆನ್ಲೈನ್ ಮತ್ತು ನಗದು ಎರಡೂ ವ್ಯವಸ್ಥೆ ಇರಬೇಕು’ ಎಂದು ಮೈಸೂರು ಗ್ರಾಹಕರ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಪ್ರಕಾಶ್ ಸಲಹೆ ನೀಡಿದ್ದಾರೆ.