ಪ್ರಶಸ್ತಿ ಪಡೆದಿರುವಕೆ.ಎ.ಅಮನ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಎ.ಯು.ನಚಿಕೇತ್ ಕುಮಾರ್ ಅವರು ಬಿಂಬ್ಲಿ (ಅವೆರ್ಹೋವಾ– ವೈಜ್ಞಾನಿಕ ಹೆಸರು) ಹಣ್ಣಿನ ರಸ ಬಳಸಿ ಕಡಿಮೆ ಖರ್ಚಿನಲ್ಲಿ ರಬ್ಬರ್ ಅನ್ನು ಪರಿಣಾಮಕಾರಿಯಾಗಿ ಹೆಪ್ಪುಗಟ್ಟಿಸಿ, ಶೀಟ್ಗಳನ್ನು ತಯಾರಿಸಲು ಸಹಾಯಕವಾಗುವ ಪ್ರಕ್ರಿಯೆ ಅಭಿವೃದ್ಧಿಪಡಿಸಿದ್ದಾರೆ.