ಕಲಾಪದ ಸಾರ್ವಜನಿಕ ಸ್ವರೂಪವನ್ನು ಗಮನದಲ್ಲಿಸಿಕೊಂಡು, ನ್ಯಾಯಾಲಯದ ಕನಿಷ್ಠ ಶಿಷ್ಟಾಚಾರವನ್ನು ಅನುಸರಿಸಬೇಕು.ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯುವ ವಿಚಾರಣೆಯಲ್ಲಿ ಅಗತ್ಯವಲ್ಲದ ದೃಶ್ಯಗಳಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರ ಬಳಿ ವಕೀಲರು ಕ್ಷಮಾಪಣೆ ಕೋರಿದ್ದಾರೆ.