ಜನತಾ ಸೇವಾ ಕೋಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಸಿ. ರಾಮು, ನಿರ್ದೇಶಕರಾದ ಎಚ್.ಸಿ. ಗೋಪಾಲ್, ಎನ್.ಸಿ. ಶ್ಯಾಮನೂರು, ಜಿ. ಸಿದ್ದಪ್ಪ, ಪಿ.ಮರಿಯಪ್ಪ, ಪಿ.ಎಲ್.ವೆಂಕಟೇಶ್ ಮೂರ್ತಿ, ಶಿವಲಿಂಗಯ್ಯ, ಸುಮಿತ್ರಾ, ಕೆ.ಜಯರಾಂ, ಎಲ್. ರಾಜಮೂರ್ತಿ, ಎನ್.ಮಂಜುನಾಥ, ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯ ಹಾಗೂ ಬೇನಾಮಿ ಸಾಲಗಾರರಾದ ಪ್ರವೀಣ್ ಮೋಹನ್, ಎನ್.ಮಹೇಶ್ ಸೇರಿದಂತೆ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಲಾಗಿದೆ.