ಆಂಜನೇಯನನ್ನು ಬೇರೆ ಬೇರೆ ಜಾತಿಗೆ ಸೇರಿಸುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದಉತ್ತರಪ್ರದೇಶದ ಕ್ರೀಡಾ ಸಚಿವ ಚೇತನ್ ಚೌಹಾನ್, ‘ದೇವರಿಗೆ ಯಾವುದೇ ಜಾತಿ ಇರುವುದಿಲ್ಲ. ಆಂಜನೇಯ ಕುಸ್ತಿ ಆಡುತ್ತಿದ್ದ. ಅಲ್ಲದೆ, ಕಸ್ತಿಪಟುಗಳು ಅವನನ್ನು ಆಧಾರಿಸುತ್ತಾರೆ. ಹೀಗಾಗಿ ನಾನೂ ಅದನ್ನೇ ಒಪ್ಪುತ್ತೇನೆ’ ಎಂದಿದ್ದಾರೆ.