2012ರ ಡಿಸೆಂಬರ್ 29ರಂದು ಸಂದೀಪ್ ಬಲೋಡಿ, ಸತೀಶ್ ಕುಮಾರ್ ಹಾಗೂ ದೀಪಕ್ ಕೈಂತೊಲಾ ಹಾಗೂ ಇನ್ನಿಬ್ಬರು ಮಾರುತಿ ಸ್ಟಿಫ್ಟ್ ಕಾರಿನಲ್ಲಿಉತ್ತರಾಖಂಡದ ಕೊಟಾದ್ವಾರ್ನಿಂದ ನೊಯಿಡಾಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಸಾವನ್ನಪ್ಪಿದ್ದರು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು.