18ರಂದು ಬೆಳಗ್ಗೆ 10 ಗಂಟೆವರೆಗೆ ತುಪ್ಪಾಭಿಶೇಕ ನಡೆಯಲಿದೆ.ಆನಂತರ ಪಂದಳಂ ರಾಜಪ್ರತಿನಿಧಿಯ ಸಾನಿಧ್ಯದಲ್ಲಿ ಕಳಭಾಭಿಷೇಕವಾಗಲಿದೆ.19ರಂದು ಸಂಜೆ ದೀಪಾರಾಧನೆವರೆಗೆ ಮಾತ್ರ ಅಯ್ಯಪ್ಪ ಭಕ್ತರಿಗೆ ಪ್ರವೇಶವಿದೆ. ಅಂದು ರಾತ್ರಿ ಮಾಳಿಕಪ್ಪುರತ್ತುನಲ್ಲಿ ಗುರುತಿ ಪೂಜೆ ನಡೆಯಲಿದೆ. 20ರಂದು ಬೆಳಗ್ಗೆ 7 ಗಂಟೆಗೆ ಅಯ್ಯಪ್ಪ ಭಕ್ತರ ತೀರ್ಥಯಾತ್ರೆ ಮುಗಿದು ಬಾಗಿಲು ಮುಚ್ಚಲಾಗುವುದು.