ಕೇಂದ್ರ ಸರ್ಕಾರಕ್ಕೆ ದಾಳಿಯ ಮುನ್ಸೂಚನೆ ದೊರೆತಿರುತ್ತದೆ, ಗುಪ್ತಚರ ಮಾಹಿತಿಗಳು ಸಿಕ್ಕಿರುತ್ತವೆ. ಹಾಗಾದರೆ, ಯೋಧರನ್ನು ರಕ್ಷಿಸಲು ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಈ ಮೂಲಕ ಸರ್ಕಾರ ಯೋಧರ ಶವಗಳನ್ನು ಮುಂದಿಟ್ಟುಕೊಂಡು ‘ಚುನಾವಣೆಯಲ್ಲಿ ರಾಜಕೀಯ ಮಾಡುವ ಸಲುವಾಗಿಯೋಧರನ್ನು ಸಾವಿಗೀಡಾಗಲು ಬಿಟ್ಟರು' ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.