‘ಹೈಕೋರ್ಟ್ ಸಿಜೆ ದಿಢೀರ್ ವರ್ಗಾವಣೆ ಅಗತ್ಯವಿರಲಿಲ್ಲ. ಇದರಲ್ಲಿ ಪ್ರತೀಕಾರದ ಉದ್ದೇಶವಿದ್ದಂತೆ ತೋರುತ್ತಿದೆ. ಮೂವರು ನ್ಯಾಯಮೂರ್ತಿಗಳ ಮೇಘಾಲಯ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಹುದ್ದೆ ಖಾಲಿಯಿಲ್ಲ. ಕಾಲೇಜು ಪ್ರಾಂಶುಪಾಲರನ್ನು ಕಿಂಡರ್ ಗಾರ್ಟನ್ ಶಾಲೆಗೆ ವರ್ಗಾಯಿಸಿದ ರೀತಿಗೆ ಇದು ಸಮನಾಗಿದೆ’ ಎಂದು ಮದ್ರಾಸ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಮೋಹನ್ಕೃಷ್ಣನ್ ಆರೋಪಿಸಿದ್ದಾರೆ.