ಕ್ಷೇತ್ರಕಾರ್ಯವನ್ನು ಜೈನ್ ವಿ.ವಿ.ಯ ಡಾ.ರಿತಿಕಾ ಸ್ಯಾಲ್ ಮತ್ತು ಬೆಂಗಳೂರು ವಿ.ವಿ.ಯ ಡಾ.ವೀಣಾ ದೇವಿ ಸಂಯೋಜಿಸಿದ್ದರು. ಪ್ರೊ.ಸಂದೀಪ್ ಶಾಸ್ತ್ರಿ, ಪ್ರೊ.ಸಂಜಯ್ಕುಮಾರ್, ಪ್ರೊ.ಸುಹಾಸ್ ಪಲ್ಷಿಕರ್, ಶ್ರೇಯಸ್ ಸರ್ದೇಸಾಯಿ, ಹಿಮಾಂಶು ಭಟ್ಟಾಚಾರ್ಯ ಸಮೀಕ್ಷೆಯನ್ನು ಯೋಜಿಸಿ, ವಿಶ್ಲೇಷಿಸಿದ್ದರು. ಜೈನ್ ವಿಶ್ವ ವಿದ್ಯಾಲಯವು ಸಂಶೋಧನೆಗೆ ಧನ ಸಹಾಯ ಮಾಡಿತ್ತು.