‘ಇದು ಚೌಕೀದಾರನ ಸರ್ಕಾರ. ಹೀಗಾಗಿಯೇ ನಾವು ನೆಲ, ವಾಯು ಮತ್ತು ಬಾಹ್ಯಾಕಾಶದಲ್ಲೂ ನಿರ್ದಿಷ್ಟ ದಾಳಿ ನಡೆಸುವ ತಾಕತ್ತು ತೋರಿಸಿದೆವು. ನಮ್ಮದು ಧಮ್ದಾರ್ ಬಿಜೆಪಿ, ವಿರೋಧ ಪಕ್ಷಗಳೆಲ್ಲಾ ದುರ್ಬಲ. ದೇಶದ 130 ಕೋಟಿ ಜನರೂ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಬಯಸಿದ್ದಾರೆ. ಭಾರತವು ಪ್ರಗತಿ ಸಾಧಿಸಬೇಕು. ಅದೇ ಸಂದರ್ಭದಲ್ಲಿ ಭಾರತವು ವೈರಿಗಳಿಂದಲೂ ಮುಕ್ತವಾ ಗಬೇಕು’ ಎಂದು ಮೋದಿ ಹೇಳಿದ್ದಾರೆ.