ಇಲ್ಲಿನ ಉತ್ತರ್ ದಿನಜ್ಪುರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಲ್ಲ.ಆದರೆ ಚುನಾವಣೆ ಬಂದಾಗ ಅವರು ಆ ವಿಷಯವನ್ನು ಮತ್ತೆ ಮೇಲೆತ್ತುತ್ತಾರೆ.ಜನರೇನೂ ಮೂರ್ಖುರಲ್ಲ.ಪ್ರತಿ ಬಾರಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.