‘ಅಭಿವೃದ್ಧಿ ಕೇಳುತ್ತಿದೆ... ನೀವು ಪ್ರಧಾನಿಯವರ ನಾಚಿಕೆಗೇಡಿ ಭಾಷಣ ಕೇಳಿದಿರಾ? ದೇಶದ 125 ಕೋಟಿ ಜನರ ವಿಶ್ವಾಸ ಕಳೆದುಕೊಂಡ ಬಳಿಕ, ಅವರೀಗ 40 ಶಾಸಕರು ನೀಡಿದ್ದಾರೆ ಎನ್ನಲಾದ ಪಕ್ಷಾಂತರದ ಅನೈತಿಕ ಭರವಸೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಅವರ ಕಪ್ಪುಹಣದ ಮನಸ್ಥಿತಿಯನ್ನು ತಿಳಿಸುತ್ತದೆ’ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.