ಈ ಸಂದರ್ಭನ್ಯಾಯಾಲಯಕ್ಕೆ ಪ್ರಕರಣದ ಹಿನ್ನೆಲೆಯಮಾಹಿತಿ ನೀಡಿದ ಸರ್ಕಾರಿ ಪರ ವಕೀಲರು, ದುಬೈನಿಂದ ವಾಪಸಾದ ನಂತರ ಪಾಕಿಸ್ತಾನಿ ಪತ್ರಕರ್ತೆಯ ವಿಷಯಕ್ಕಾಗಿ ಜಗಳ ನಡೆದಿತ್ತು. ಐಪಿಎಲ್ ಗೆ ಸಂಬಂಧಿಸಿದಂತೆ ಸುನಂದ ಪತ್ರಿಕಾಗೋಷ್ಟಿ ನಡೆಸಿದ್ದರು. ಇದಾದ ನಂತರ ಅವರು ಸಾವನ್ನಪ್ಪಿದ್ದರು.ಅಲ್ಲದೆ, ಸುನಂದ ಅವರಿಗೆ ಪ್ರಾಣಕ್ಕೆ ಕುತ್ತು ತರುವ ಇಂಜೆಕ್ಷನ್ ಚುಚ್ಚಿರುವ ಗುಮಾನಿಯಿದೆ ಎಂದು ಅಭಿಯೋಜಕರು ಹೇಳಿದ್ದಾರೆ.