ಮಹಾರಾಷ್ಟ್ರದ ಸ್ಟಾರ್ ಪ್ರಚಾರಕ ಗೋಪಿಚಂದ ಪಡೋಳ್ಕರ, ಕುಡಚಿ ಶಾಸಕ ಪಿ. ರಾಜೀವ ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಅಜಿತ್ ಚೌಗುಲೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾಥಗೌಡ ಪಾಟೀಲ, ಶೀತಲಗೌಡ ಪಾಟೀಲ, ಗಜಾನನ ಯರಂಡೋಲಿ, ರವಿ ಪೂಜಾರಿ, ನಿಜಗುಣಿ ಮಗದುಮ್, ಶಿವಾನಂದ ಮಗದುಮ್, ರವಿಂದ್ರ ಪಾಚಿಂಗೆ, ನಿಂಗಪ್ಪ ಖೋಕಲೆ, ಸುಶೀಲಕುಮಾರ ಪತ್ತಾರ, ಬಾಹುಸಾಹೇಬ ಜಾಧವ, ರಾಮಗೌಡ ಪಾಟೀಲ (ಶಿರಗುಪ್ಪಿ), ಗುಳಪ್ಪ ಜತ್ತಿ ಉಪಸ್ಥಿತರಿದ್ದರು.