ಇಲ್ಲಿನ ಧಾರಾವಿ ಪ್ರದೇಶದಲ್ಲಿ ಬುಧವಾರಘಟನೆ ನಡೆದಿತ್ತು.ಪಾಲಿಕೆ ತಂಡದ ಸದಸ್ಯರನ್ನುಧಾರಾವಿಯ ಕೆಲ ವ್ಯಕ್ತಿಗಳು ಅಡ್ಡಗಟ್ಟಿದ್ದಲ್ಲದೆ, ಕೊರೊನಾ ಪಾಸಿಟಿವ್ ಹೊಂದಿದ ವ್ಯಕ್ತಿಯ ಮನೆಗೆ ಮುದ್ರೆ ಹಾಕದಂತೆತಡೆದಿದ್ದರು. ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಕೆಲಸ ಮುಂದುವರಿಸಲು ಅಡ್ಡಿಯಾಗಿದ್ದರು. ಕೂಡಲೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆದೂರು ನೀಡಿದ್ದರು.