ಇಲ್ಲಿನ ಸಭೆಯೊಂದರಲ್ಲಿ ಮಾತನಾಡಿದ ಅವರು, ’ಪ್ರಧಾನಿ ಮೋದಿ ಮತ್ತು ಸುಳ್ಳುಗಳು ಜೊತೆ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಅವರ ಹೆಸರು ಚೌಕಿದಾರ ಅಲ್ಲ, ಸುಳ್ಳುಗಳ ರಾಜ. ನಮ್ಮ ರಾಜ್ಯಕ್ಕೆ ನೀವೇನು ಕೊಟ್ಟಿದ್ದೀರಿ. ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಸಾಕಷ್ಟು ಪ್ರಸ್ತಾವನ್ನು ನೀಡಿದ್ದೇವೆ. ಆದರೆ, ಅವು ಯಾವುದೂ ಜಾರಿಯಾಗಲಿಲ್ಲ’ ಎಂದು ಹೇಳಿದರು.