ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ, ಎರಡು ದೇಶಗಳ ನಡುವೆ ಅಪಾರವಾದ ಹಾನಿಗೆ ರಹ ದಾರಿಯಾಗುತ್ತದೆಬಿಜೆಪಿ ಸೈನಿಕರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯವರು ನಾವು ಮಾತ್ರ ದೇಶಭಕ್ತರು ಎಂದು ಭಾವಿಸಿದ್ದಾರೆ ಆದರೆ ಅವರಿಗಿಂತ ನಾವು ಹತ್ತು ಪಟ್ಟು ಹೆಚ್ಚು ದೇಶಭಕ್ತರು ಎಂದು ಪವನ್ ಹೇಳಿದ್ದಾರೆ.