ಚಂದ್ರಯಾನ–2, ಜಮ್ಮು ಕಾಶ್ಮೀರದ ಸ್ಥಿತಿ, ಬ್ರಿಟಿಷ್ ಸಂಸತ್ತಿನ ವಿಚಾರ, ಎನ್ಆರ್ಸಿ, ಹಾಂಗ್ಕಾಂಗ್ ಪ್ರತಿಭಟನೆ, ಗುರುತ್ವಾಕರ್ಷಣೆಯ ಬಗ್ಗೆ ಪೀಯೂಷ್ ಗೋಯಲ್ ಅವರು ಮಾಡಿದ್ದ ಭಾಷಣ... ಹೀಗೆ ಹತ್ತು ಹಲವು ವಿಚಾರಗಳನ್ನು ಕಾರ್ತಿ ಅವರು ಪತ್ರದಲ್ಲಿ ಪ್ರಸ್ತಾಪಿಸಿ, ಸರ್ಕಾರ ಹಾಗೂ ಕೆಲವು ಸಚಿವರನ್ನು ಲೇವಡಿ ಮಾಡಿದ್ದಾರೆ.