ಪರಾಜಿತ ಅಭ್ಯರ್ಥಿ ಪ್ರತಾಪ್ ಚಂದ್ರ ಅವರು ನೀಡಿದ ದೂರು ಆಧರಿಸಿ ನ್ಯಾಯಾಧೀಶ ವಿ.ಕೆ. ರಾವ್ ಅವರು, ಸಿಸೋಡಿಯಾ, ಚುನಾವಣಾ ಆಯೋಗದ ಮಾಧ್ಯಮ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎಂಸಿ) ಹಾಗೂ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.