ಪಶ್ಚಿಮ ಬಂಗಾಳ ಮತ್ತು ರಾಜಧಾನಿ ಕೊಲ್ಕತ್ತದಲ್ಲಿ ಒಂದರ ಹಿಂದೆ ಒಂದರಂತೆ ಬುಧವಾರ ರ್ಯಾಲಿ ನಡೆಸಿದಮೋದಿ,ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಮಮತಾ, ಮೋದಿ ನಿರಂಕುಶ ಅಧಿಕಾರಿ, ಕೋಮುವಾದಿ, ದಂಗೆಕೋರ ಮತ್ತು ಬಡವರ ವಿರೋಧಿ ಎಂದಿದ್ದಾರೆ.