ದೇಶದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ದಾರ್ ಪಟೇಲರು ದೇಶದಲ್ಲಿದ್ದ 550 ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ದೇಶದ ಏಕೀಕರಣಕ್ಕೆ ಕಾರಣಪುರುಷರಾದರು. ಆದರೆ ಅವರಿಗೆ ಜಮ್ಮು ಮತ್ತು ಕಾಶ್ಮೀರದ ವಿಚಾರದ ಬಗ್ಗೆ ಪಶ್ಚಾತ್ತಾಪಪವಿತ್ತು ಎಂದು ಶಾ ವಿಶ್ಲೇಷಿಸಿದರು.