ಜಾರ್ಖಂಡ್ನಲ್ಲಿ ಪ್ರಾಬಲ್ಯ ಹೊಂದಿರುವ ಕುಂತಿ ಬುಡಕಟ್ಟು ಜನಾಂಗ ಉದ್ದೇಶಿಸಿ ಮಾತನಾಡಿದ ಮೋದಿ,’ಅಯೋದ್ಯೆಯಲ್ಲಿ ರಾಮ ಮಂದಿರ ಸಮಸ್ಯೆಯನ್ನು ನಾವು ಶಾಂತಯುತವಾಗಿ ಬಗೆಹರಿಸಿದ ರೀತಿಯನ್ನು ನೀವು ನೋಡಿದ್ದೀರಿ. 14 ವರ್ಷಗಳ ವನವಾಸ ಮುಗಿಸಿ ಮರಳಿದ್ದ ರಾಮ ಮರ್ಯಾದಾ ಪುರುಷೋತ್ತಮನಾಗಿದ್ದ. ಕಾರಣ, ತೆರಳುವಾಗ ಅರಸನಾಗಿದ್ದ ರಾಮನು ಬುಡಕಟ್ಟು ಜನಾಂಗದೊಂದಿಗಿದ್ದು ಅವರ ಸಂಸ್ಕೃತಿ ಕಲಿತು ಮರಳಿದ್ದ,’ ಎಂದು ಮೋದಿ ಹೇಳಿದರು.