ಮಂಗಳವಾರ ಬಿಹಾರದ ಗಯಾದಲ್ಲಿಚುನಾವಣಾ ಪ್ರಚಾರ ಆರಂಭಿಸಿದ ಮೋದಿಯವರ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರೊಚ್ಚಿಗೆದ್ದ ಸಭಿಕರು ಕುರ್ಚಿ ಕಿತ್ತು ಬಿಸಾಡಿದ್ದಾರೆ. ಕೆಲವರು ಕುರ್ಚಿ ಬಿಸಾಡುತ್ತಿದ್ದರೆ ಇನ್ನು ಕೆಲವರು ರಕ್ಷಣೆಗಾಗಿ ಕುರ್ಚಿಯನ್ನು ಅಡ್ಡ ಹಿಡಿದು ದೇಹ ರಕ್ಷಣೆ ಮಾಡಿದ್ದಾರೆ.