ಅದು ಚುನಾವಣಾ ಪ್ರಣಾಳಿಕೆ ಅಲ್ಲ, ಅದು ಭ್ರಷ್ಟ ಮತ್ತು ಕಣ್ಣೊರೆಸುವ ತಂತ್ರ. 2009ರ ವೇಳೆಗೆ ಎಲ್ಲ ಮನೆಗಳಿಗೆ ವಿದ್ಯುತ್ ನೀಡುತ್ತೇವೆ ಎಂದು 2004ರ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು.ಆದರೆ 2014ರ ವರೆಗೆ ಕಾಂಗ್ರೆಸ್ ಪಕ್ಷದಂತೆ 18,000 ಮನೆಗಳಿಗೆ ವಿದ್ಯುತ್ ಇರಲಿಲ್ಲ.ಅವರ ಪ್ರಣಾಳಿಕೆಯೇ ಭ್ರಷ್ಟಾಚಾರದಿಂದ ಕೂಡಿದ್ದು, ಸುಳ್ಳುಗಳ ಸರಮಾಲೆ ಆಗಿದೆ. ಹಾಗಾಗಿ ಅದನ್ನು ಬೂಟಾಟಿಕೆಯ ದಾಖಲೆ ಎಂದು ಹೇಳಬಹುದೇ ಹೊರತು ಚುನಾವಣಾ ಪ್ರಣಾಳಿಕೆ ಎಂದು ಹೇಳುವಂತಿಲ್ಲ ಅಂದಿದ್ದಾರೆ