‘ಮೋದಿಜಿ ಕೇಳುತ್ತಿದ್ದಾರೆಯೇ? ಅಭಿಜಿತ್ ಬ್ಯಾನರ್ಜಿ: 1) ಭಾರತದ ಆರ್ಥಿಕತೆ ಅಲುಗಾಡುತ್ತಿದೆ. 2) ಅಂಕಿಅಂಶಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ. 3)ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸರಾಸರಿ ಅನುಭೋಗದಲ್ಲಿ ಕುಸಿತವಾಗಿದೆ. 70ರ ದಶಕದ ಬಳಿಕ ಇದುವರೆಗೂ ಹೀಗಾಗಿಲ್ಲ. 4) ನಾವು ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಕೆಲಸ ಮಾಡಿ. ಫೋಟೊಗೆ ಪೋಸ್ ಕಡಿಮೆ ಮಾಡಿ’ ಎಂದು ಟ್ವೀಟ್ನಲ್ಲಿ ಸಿಬಲ್ ಉಲ್ಲೇಖಿಸಿದ್ದಾರೆ.