ಜೆಹನಾಬಾದ್ನ ಉದ್ಯಮಿ ನೀರಜ್ಕುಮಾರ್ ಎಂಬುವರಿಗೆ ಪಟ್ನಾದ ಕೌಟುಂಬಿಕ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆದರೆ, ಅದು ಸಂಕಷ್ಟ ವಾರಂಟ್ ಆಗಿತ್ತು. ಆದರೆ, ಸಂಕಷ್ಟ ವಾರಂಟ್ (ಡಿಸ್ಟ್ರೆಸ್ ವಾರಂಟ್) ಎಂಬುದನ್ನು ಬಂಧನ ವಾರಂಟ್ (ಅರೆಸ್ಟ್ ವಾರಂಟ್) ಎಂದು ಓದಿಕೊಂಡ ಪೊಲೀಸರು, ನೀರಜ್ಕುಮಾರ್ ಅವರನ್ನು ಲಾಕಪ್ಗೆ ಹಾಕಿದ್ದಾರೆ.ಉದ್ಯಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಪೊಲೀಸರ ಈ ಎಡವಟ್ಟು ಬೆಳಕಿಗೆ ಬಂದಿದೆ.