ವ್ಯಕ್ತಿಯೊಬ್ಬನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದರೆ, ಅಂತಹ ವ್ಯಕ್ತಿ ಸಂಸತ್ ಪ್ರವೇಶಿಸುವುದನ್ನು ತಡೆಯಬೇಕು. ಆತ ಯಾವುದೇ ಪಕ್ಷ, ಜಾತಿ, ಸಮುದಾಯಕ್ಕೆ ಸೇರಿದ್ದರೂ ಇದು ಅನ್ವಯ ಆಗಬೇಕು. ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಗಮನ ಹರಿಸಬೇಕು. ಹಾರ್ದಿಕ್ ಪಟೇಲ್ಗೆ ಸ್ಪರ್ಧಿಸಲು ನಿರ್ಬಂಧ ಇರುವಾಗ ಕನ್ಹಯ್ಯಾ ಕುಮಾರ್ಗೆ ಏಕೆ ಇಲ್ಲ?