ಇಲ್ಲಿನ ರತ್ಲಂ ನಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಅವರು ಪಕ್ಷದ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಪರವಾಗಿ ಮತಯಾಚಿಸಿದರು.ಕಾರ್ಯಕ್ರಮ ಮುಗಿಸಿ ತೆರಳುವ ಸಂದರ್ಭ ‘ಪ್ರಿಯಾಂಕ ದೀದಿ’ ಕೂಗು ಜೋರಾಯಿತು. ಇದರಿಂದ ಪುಳಕಿತಗೊಂಡ ಪ್ರಿಯಾಂಕ ಅಡ್ಡಲಾಗಿ ಹಾಕಲಾಗಿದ್ದ ಮರದಅಡೆತಡೆಯನ್ನು ದಾಟಿ ಬೆಂಬಲಿಗರತ್ತ ತೆರಳಿದರು.