ಒಂದು ತಿಂಗಳ ಹಿಂದೆ ಗ್ರಾಮಕ್ಕೆ ತೆರಳದಂತೆ ಉತ್ತರ ಪ್ರದೇಶ ಆಡಳಿತಮಿರ್ಜಾಪುರದಲ್ಲಿಯೇ ಅವರಿಗೆ ತಡೆಯೊಡ್ಡಿತ್ತು. ವಾರಾಣಸಿ ತಲುಪಿದ ಕೂಡಲೇ ತಮ್ಮ ಭೇಟಿ ಕುರಿತಂತೆ ‘ನನ್ನ ಸೋದರ, ಸೋದರಿಯರು, ಮಕ್ಕಳನ್ನು ಭೇಟಿ ಮಾಡಲು, ಆರೋಗ್ಯ ವಿಚಾರಿಸಲು ಗ್ರಾಮಕ್ಕೆ ತೆರಳುತ್ತಿದ್ದೇನೆ’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು.