‘ಪುಲ್ವಾಮಾ ದಾಳಿ ನಡೆದ ಫೆಬ್ರುವರಿ 14ರಂದು, ಮುದಾಸಿರ್ ಸಜ್ಜದ್ಗೆ ವಾಟ್ಸ್ಆ್ಯಪ್ ಮಾಡಿದ್ದು, ಸಿಆರ್ಪಿಎಫ್ ಮೇಲೆ ದಾಳಿ ನಡೆಸುವ ಕುರಿತು ಮಾಹಿತಿ ನೀಡಿದ್ದಾನೆ. ಅಲ್ಲದೆ, ಆದಿಲ್ ದಾರ್ ಎಂಬುವನು ದಾಳಿ ಸಂಘಟಿಸುವ ಕುರಿತ ವಿಡಿಯೊವನ್ನೂ ಕಳಿಸಿದ್ದಾನೆ. ನಂತರ, ಈ ವಿಡಿಯೊವನ್ನು ಅವನ ಫೋನ್ನಿಂದ ಡಿಲೀಟ್ ಮಾಡಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.