‘ರಾಹುಲ್ ಗಾಂಧಿ ವಯನಾಡ್ನಿಂದ ಸ್ಪರ್ಧಿಸಬಹುದು’ ಎಂದು ಕಳೆದವಾರವಷ್ಟೇಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ಹೇಳಿಕೆ ನೀಡಿದ್ದರು. ‘ನಾವು ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಕಳೆದ ವಾರ ಕೇರಳಕ್ಕೆ ಭೇಟಿ ನೀಡಿದ್ದಾಗಲೂ ಮತ್ತೊಮ್ಮೆ ನೆನಪಿಸಿದ್ದೆವು’ ಎಂದು ಕೇರಳ ಘಟಕದ ಅಧ್ಯಕ್ಷರು ಈಚೆಗೆ ಹೇಳಿದ್ದರು.