ರಾಹುಲ್ ಅವರ ವಿರುದ್ಧ ಅಪಪ್ರಚಾರ ಮಾಡಲಾತ್ತಿದೆ. ಆದರೆ ಅವರು ತಮ್ಮ ದೃಢತೆ, ಕರುಣೆ, ಅವಿರತ ಪರಿಶ್ರಮದ ಮೂಲಕ ಜನರ ಮನಗೆದ್ದಿದ್ದಾರೆ. ರಾಹುಲ್ ಗಾಂಧಿಯಲ್ಲಿ ಇದ್ದಂತಹಉತ್ಸಾಹ, ವಿಶ್ವಾಸವೇ ಇತ್ತೀಚೆಗೆ ನಡೆದಿದ್ದರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದವಿಧಾನಸಭಾ ಚುನಾವಣೆಯಲ್ಲಿಜಯಭೇರಿ ಬಾರಿಸಲು ಮುಖ್ಯ ಕಾರಣ ಎಂದರು.