’ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ2019ರ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಸಿನಿಕತನದ ಪ್ರಾಯೋಜಕರು ದೀರ್ಘಕಾಲದಲ್ಲಿ ಸಹಭಾಗಿಗಳು ಆಗುತ್ತಿಲ್ಲ,ಅವರು ಈಗಾಗಲೇ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಈ ಸಮಾವೇಶವೂ ಆಡಂಬರಕ್ಕಷ್ಟೇ ಸೀಮಿತವಾಗಿದೆ.ವಾಣಿಜ್ಯಾತ್ಮಕ ಫಲಿತಾಂಶ ತೃಪ್ತಿದಾಯಕವಾಗಿಲ್ಲ‘ ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಟೀಕಿಸಿದ್ದರು.