ಆರೋಗ್ಯ ಸರಿ ಇಲ್ಲದಿರುವ ಕಾರಣ ಬಾಬರಿಪ್ರಕರಣದಲ್ಲಿ ವಕೀಲರಾಗಿ ಮುಂದುವರಿಸಲ್ಲ ಎಂದುಜಮೀಯತ್ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ತನಗೆ ಮಾಹಿತಿ ನೀಡಿದ್ದರು.ಇದು ನಿಜಕ್ಕೂ ಮೂರ್ಖತನ. ಪ್ರಕರಣದಲ್ಲಿ ಯಾರು ವಾದಿಸಬೇಕೆಂದು ವಕೀಲರ ನೇಮಕ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಇಜಾಝ್ ಸೂಚನೆ ಮೇರೆಗೆ ನನ್ನ ವಜಾಗೊಳಿಸಲಾಗಿದೆ. ಆದರೆ ವಜಾಗೊಳಿಸುವುದಕ್ಕಾಗಿನೀಡಿರುವ ಕಾರಣ ದುರುದ್ದೇಶಮತ್ತು ಸುಳ್ಳುಎಂದು ಧವನ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.