ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಪ್ಪ ಮತ್ತಿಗಟ್ಟಿ, ಪ್ರೇಮಾ ಹೊಸಮನಿಗೆ ಮಾಲತಿಶ್ರೀ ರಂಗಪ್ರಶಸ್ತಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಶಾಕಿರಣ ಕಲಾ ಟ್ರಸ್ಟ್‌ನ 2018ನೇ ಸಾಲಿನ ‘ಮಾಲತಿಶ್ರೀ ರಂಗಪ್ರಶಸ್ತಿ’ಗೆ ವೃತ್ತಿ ರಂಗಭೂಮಿ ಕಲಾವಿದರಾದ ರುದ್ರಪ್ಪ ಮತ್ತಿಗಟ್ಟಿ (ಗದಗ) ಹಾಗೂ ಪ್ರೇಮಾ ಹೊಸಮನಿ (ತುಮಕೂರು) ಭಾಜನರಾಗಿದ್ದಾರೆ.

ತಲಾ ₹ 10,000 ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ. ಇದೇ 7ರಂದು ಗೋಕಾಕದಲ್ಲಿ ಚಿತ್ರನಟ ಮಂಡ್ಯ ರಮೇಶ್ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಗುಡಿಹಳ್ಳಿ ನಾಗರಾಜ್ ಸಂಪಾದಕತ್ವದ ‘ರಂಗ ಸಾರ್ಥಕ’ ಕೃತಿ ಬಿಡುಗಡೆಯಾಗಲಿದೆ ಎಂದು ಟ್ರಸ್ಟ್‌  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT